Quantcast
Channel: Vishwa Samvada Kendra – Vishwa Samvada Kendra
Browsing all 1926 articles
Browse latest View live

Image may be NSFW.
Clik here to view.

ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ...

ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಸ್ತುತ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ, ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು...

View Article


ಕುಮಾರಸ್ವಾಮಿಯವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ಬಜರಂಗ ದಳದ ರಾಷ್ಟ್ರೀಯ ಸಹ...

ಸೂರ್ಯನಾರಾಯಣ, ರಾಷ್ಟ್ರೀಯ ಸಹ ಸಂಯೋಜಕರು, ಬಜರಂಗ ದಳ ಸೂರ್ಯನಾರಾಯಣ, ರಾಷ್ಟ್ರೀಯ ಸಹ ಸಂಯೋಜಕರು, ಬಜರಂಗ ದಳ

View Article


Image may be NSFW.
Clik here to view.

ತಮ್ಮದೇ ಟ್ವಿಟ್ ಸಮರ್ಥನೆಗೆ ತಾವೇ ನಿಂತು ಏಕಾಂಗಿಯಾಗಿ ಹಾಸ್ಯಾಸ್ಪದರಾದರೆ ಕುಮಾರಸ್ವಾಮಿ?

ವಿಹಿಂಪ, ಆರೆಸ್ಸೆಸ್ ಬಗ್ಗೆ, ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಅವಹೇಳನಾಕಾರಿ ಟ್ವಿಟ್ ಸರಣಿ ಕಾರಿ ಮುಗಿಸಿದ ಬಳಿಕ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಆತಾತುರವಾಗಿ ಬುಧವಾರದಂದು ಪತ್ರಿಕಾ ಗೋಷ್ಠಿಯನ್ನು...

View Article

Image may be NSFW.
Clik here to view.

ಭಾರತವನ್ನು ಪುನರ್ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು...

ಗಾಂಧಿವಾದಿ ಶ್ರೀ ಧರಂಪಾಲ್ ಅವರ ಜನ್ಮಶತಾಬ್ದಿ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಪ್ರಕಟಿಸಿರುವ, ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ನ 5 ಪುಸ್ತಕಗಳು ಇಂದು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾದ ಶ್ರೀ ಸುರೇಶ...

View Article

Image may be NSFW.
Clik here to view.

ನಗರದಲ್ಲಿ ಮಿಯಾವಾಕಿ ಮಾದರಿಯ ‘ಅಮೃತವನ’ಕ್ಕೆ ಚಾಲನೆ

20 ಫೆಬ್ರವರಿ 2021, ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಸೂರ್ಯನಗರದಲ್ಲಿರುವ ಎಡಿಫೈ ಸ್ಕೂಲ್ ನಲ್ಲಿ ವಿಶಿಷ್ಟ ರೀತಿಯ ‘ದತ್ತ ಅಮೃತವನ’ದ ಉದ್ಘಾಟನೆ ಇಂದು ನಡೆಯಿತು. ಜಪಾನ್ ನ ಮಿಯಾವಾಕಿ ಮಾದರಿಯಲ್ಲಿ ಕಡಿಮೆ ಜಾಗದಲ್ಲಿ ಗಿಡಗಳನ್ನು...

View Article


Image may be NSFW.
Clik here to view.

ನಾಣ್ಯಗಳನ್ನ ಬಳಸಿ ಶ್ರೀರಾಮ ಮಂದಿರ ಕಟೌಟ್ ನಿರ್ಮಾಣ

ಬೆಂಗಳೂರು: ರಾಷ್ಟ್ರ ಧರ್ಮ ಸಂಘಟನೆಯವರು 2 ಲಕ್ಷ ಬೆಲೆ ಬಾಳುವ1 ಮತ್ತು 5 ರೂಪಾಯಿ ಮುಖಬೆಲೆಯ 70 ಸಾವಿರ ನಾಣ್ಯಗಳನ್ನು ಬಳಸಿ 30×40 ಸೈಜ್ ನ ಶ್ರೀರಾಮ ಮಂದಿರ ಚಿತ್ರ ಬಿಡಿಸಿದ್ದಾರೆ.ದಿನಾಂಕ 25.02.2021 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ...

View Article

Image may be NSFW.
Clik here to view.

ಆಪ್ತ ಸಲಹಗಾರರಾಗಲು ಸುವರ್ಣಾವಕಾಶ ಮಾರ್ಚ್ 13 ರಿಂದ ತರಗತಿಗಳು ಪ್ರಾರಂಭ

ಬೆಂಗಳೂರಿನ ಆಪ್ತ ಸಲಹಾ ಕೇಂದ್ರವು ಕಳೆದ ಕೆಲವು ವರ್ಷಗಳಿಂದ ಸಮಾಜದ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಿ ಸಮಾಜದ ಆರೋಗ್ಯವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿದೆ. ಪ್ರತಿಷ್ಠಿತ ನಿಮ್ಹಾನ್ಸ್  ಮತ್ತು ಸಮಾಧಾನ ಸಂಸ್ಥೆಯಿಂದ ತರಬೇತಿ ಪಡೆದ 400ಕ್ಕೂ...

View Article

Image may be NSFW.
Clik here to view.

ಭಾರತದ ವಿದ್ಯುತ್ ಜಾಲವನ್ನು ಹಾಳುಗೆಡವಲು ಚೀನಾ ಸಂಚು: ಅಮೆರಿಕ ಸಂಸ್ಥೆಯ ವರದಿ

Representative image. Credit: iStockPhoto ಭಾರತದ ವಿದ್ಯುತ್‌ ಗ್ರಿಡ್‌ಗ ಳನ್ನು ಹಾಳುಗೆಡವಲು ಚೀನಾ ಸಂಚು ರೂಪಿಸಿತ್ತು ಎಂದು ಅಮೆರಿಕದ ಅಧ್ಯಯನ ವರದಿಯೊಂದು ತಿಳಿಸಿದೆ. ಗಲ್ವಾನ್ ವ್ಯಾಲಿ ಗಡಿ ಬಿಕ್ಕಟ್ಟು ತೀವ್ರಗೊಂಡಿದ್ದ ಸಂದರ್ಭದಲ್ಲಿ...

View Article


Image may be NSFW.
Clik here to view.

ಕೋವಿಡ್‌–19 ಲಸಿಕೆಗಾಗಿ 3 ಗಂಟೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ 2ನೇ ಹಂತದ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಮತ್ತು ಹಿಂಜರಿಕೆಯನ್ನು ದೂರ ಮಾಡಿದರು ನವದೆಹಲಿ: ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಅಭಿಯಾನದ ಎರಡನೇ ಹಂತಕ್ಕೆ ಪ್ರಧಾನಿ...

View Article


Image may be NSFW.
Clik here to view.

ಶ್ರೀಕೃ​ಷ್ಣ​ದೇ​ವ​ರಾ​ಯ ನಿಧನವಾದ ದಿನವನ್ನು ಸ್ಪಷ್ಟ​ವಾಗಿ ತಿಳಿ​ಸು​ವ ಶಾಸನ ತುಮಕೂರಿನಲ್ಲಿ...

ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲವಾದ ದಿನದ ಕುರಿತು ಸ್ಪಷ್ಟವಾದ ಉಲ್ಲೇಖವಿರುವ ಶಾಸನವೊಂದು ತುಮಕೂರು ಸಮೀಪದ ಹೊನ್ನೇನಹಳ್ಳಿಯಲ್ಲಿ ಶಾಸನವೊಂದು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಶ್ರೀಕೃಷ್ಣದೇವರಾಯನ ಕಾಲಮಾನದ...

View Article

Image may be NSFW.
Clik here to view.

ಗೋವು ರೈತನಿಗೆ ಮಾತ್ರ ತಾಯಿಯೇ?

ಗೋಸಂತತಿಯ ಉಳಿವಿಗೆ ಸರ್ಕಾರದ ಕಾನೂನು ಮಾತ್ರ ಸಾಲದು, ಸಮಾಜದ ಬೆಂಬಲವೂ ಬೇಕು ಬೀದಿನಾಯಿ / ಬೆಕ್ಕುಗಳಿಗೆ ತೊಂದರೆ ಮಾಡಿದರೆ ಅಥವಾ ಸಾಕಿದ ನಾಯಿ ಮುದಿಯಾಯಿತು ಅಂತ ಅದನ್ನು ಕಟುಕರಿಗೆ ಮಾರಿದರೆ, ಮನೆ ಮುಂದೆ ಪ್ರಾಣಿಪ್ರಿಯರು ಘೇರಾವ್ ಹಾಕಿ ಘೋಷಣೆ...

View Article

Image may be NSFW.
Clik here to view.

ಚೀನಾಗಡಿಯಲ್ಲಿ ಮಾದರಿ ಗ್ರಾಮ ನಿರ್ಮಿಸಲು ಮುಂದಾದ ಅರುಣಾಚಲ ಸರ್ಕಾರ

ವಿದೇಶೀ ದುಸ್ಸಾಹಸ ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 3 ಗ್ರಾಮಗಳನ್ನು ನಿರ್ಮಿಸಲಾಗುವುದು ಎಂದು ಅರುಣಾಚಲ ಪ್ರದೇಶ ಸರ್ಕಾರ ಘೋಷಿಸಿದೆ. ಹಣಕಾಸು ಸಚಿವ ಚೋವ್ನಾ ಮೈನ್ ಅವರು ಬುಧವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ...

View Article

Image may be NSFW.
Clik here to view.

ರಾಮಮಂದಿರ ದೇವಾಲಯ ಸಂಕೀರ್ಣ ನಿರ್ಮಾಣಕ್ಕೆ ಹೆಚ್ಚುವರಿ ಭೂಮಿ ಖರೀದಿ

ಪೂರ್ವ ಯೋಜನೆಯಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸುವ ಸಲುವಾಗಿ ದೇಗುಲಕ್ಕೆ ಹೊಂದಿಕೊಂಡಿರುವ 7,285 ಚದರ ಅಡಿಯಷ್ಟು ಭೂಮಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌...

View Article


Image may be NSFW.
Clik here to view.

ಭಾರತ 75 : ಸ್ವಾತಂತ್ರ್ಯೋತ್ಸವ ಆಚರಣೆಗೆ 259 ಸದಸ್ಯರ ಸಮಿತಿ ರಚನೆ

75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಮತ್ತು ರಾಷ್ಟ್ರ ಹಾಗೂ...

View Article

Image may be NSFW.
Clik here to view.

ಸುಷ್ಮಾ ಭಾಡು: ಮಹಿಳೆಯರ ಉನ್ನತಿಗಾಗಿ ಮಾದರಿ ಗ್ರಾಮ ಪಂಚಾಯತ್ ರೂಪಿಸಿದ ಅದ್ವೀತಿಯ ಸಾಧಕಿ

ಮೂವತ್ತೇಳು ವರ್ಷದ ಸುಷ್ಮಾ ಭಾಡು ಹರಿಯಾಣದ ಧನಿ ಮಿಯಾನ್ ಖಾನ್ ಗ್ರಾಮದ ಬಿಷ್ಣೋಯ್ ಸಮುದಾಯಕ್ಕೆ ಸೇರಿದವರು. ಮತ್ತು ಅದರ ಸರ್ಪಂಚ್. ಹೆಣ್ಣು ಮಗುವನ್ನು ತಿರಸ್ಕರಿಸುವ ರಾಜ್ಯದಲ್ಲಿ (ಹರ್ಯಾಣದಲ್ಲಿ) ಜನಿಸಿದ ಸುಷ್ಮಾ ಭಾಡು ಮಹಿಳೆಯರ ಹಕ್ಕುಗಳು...

View Article


Image may be NSFW.
Clik here to view.

ವಿಭಿನ್ನ ಶೈಕ್ಷಣಿಕ ಪ್ರಯೋಗಗಳನ್ನು ಪೋಷಿಸಿ ಬೆಳೆಸುವ ಹೊಣೆ ಸಮಾಜದ ಮೇಲಿದೆ : ಮುಕುಂದ

ಪ್ರಬೋಧಿನೀ ಗುರುಕುಲದ ಅರ್ಧಮಂಡಲೋತ್ಸವ ದ ಹಿನ್ನೆಲೆಯಲ್ಲಿ ರಚಿಸಲಾದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ 7-3-21 ಭಾನುವಾರ ಗುರುಕುಲದಲ್ಲಿ ನೆರವೇರಿತು ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಸದಾತನ ಪ್ರಬೋಧ ಹಾಗೂ “ಶಿಕ್ಷಾವಲಿ” ಎಂಬ ಎರಡು ಪುಸ್ತಕ...

View Article

Image may be NSFW.
Clik here to view.

ಸಾವಯವ ಕೃಷಿಕರಿಗೆ ಸ್ಫೂರ್ತಿ ಶತಾಯುಷಿ ಪಾಪಮ್ಮಾಳ್

 ಅವರ ವಯಸ್ಸು ಬರೋಬ್ಬರಿ 106! ಆದರೂ ಈ ಅಜ್ಜಿ ಕೃಷಿ ಕಾರ್ಯದಲ್ಲಿ ಬಲುಗಟ್ಟಿ. ಸಾವಯವ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿರುವ ತಮಿಳುನಾಡು ರಾಜ್ಯದ ಕೋಯಮತ್ತೂರು ಸಮೀಪದ ತೇಕಂಪತ್ತಿ ಗ್ರಾಮದ ಶತಾಯುಷಿ ಪಾಪಮ್ಮಾಳ್ ಅವರನ್ನು 2021ರ ಸಾಲಿನಲ್ಲಿ ಭಾರತದ...

View Article


Image may be NSFW.
Clik here to view.

ತೀವ್ರ ಶೀತದಲ್ಲಿಯೂ ಬೆಚ್ಚಗಿರುವ ಟೆಂಟ್ ನಿರ್ಮಿಸಿ ಸೇನೆಗೆ ನೆರವಾದ ಸೋನಮ್ ವಾಂಗ್‌ಚುಕ್

ಲಡಾಕ್: ಅತೀ ತೀವ್ರ ಶೀತದ ಪ್ರದೇಶದಲ್ಲಿ ಬೆಚ್ಚಗಿರಲು ಬಳಸಬಹುದಾದ ಸೌರಶಕ್ತ ಆಧಾರಿತ ಟೆಂಟ್‌ನ್ನು ಲಢಾಕಿನ ಸಂಶೋಧಕ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಆವಿಷ್ಕರಿಸಿದ್ದಾರೆ. ಸಿಯಾಚಿನ್, ಗಲ್ವಾನ್ ಹಾಗೂ ಲಡಾಖ್‌ನ ಅತೀ ಶೀತ ಗಡಿಗಳಲ್ಲಿಸೇವೆ...

View Article

Image may be NSFW.
Clik here to view.

The importance of not asking for anything

The importance of not asking for anything (Courtesy: Life in Indian Monasteries, by Swami Bhaskarananda. Published by Viveka Press, USA. 2004, pp.16-19 (This appeared in Vedanta Kesari, p-106, March...

View Article

Image may be NSFW.
Clik here to view.

42 ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಿ ಭಾರತ ಸರ್ಕಾರ ಆದೇಶ

ಲಷ್ಖರ್-ಇ- ತೋಯ್ಬಾ, ಜೈಶ್-ಎ-ಮೊಹಮ್ಮದ್ ಸೇರಿದಂತೆ 42 ಭಯೋತ್ಪಾದಕ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಮಂಗಳವಾರ (ಮಾರ್ಚ್ 9ರಂದು) ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ...

View Article
Browsing all 1926 articles
Browse latest View live


<script src="https://jsc.adskeeper.com/r/s/rssing.com.1596347.js" async> </script>