ಸೆಕ್ಯುಲರ್ ಆಡಳಿತದಲ್ಲಿ ಮತೀಯ ಸಾಮರಸ್ಯ
ಸೆಮಿಟಿಕ್ ಮತಗಳಲ್ಲಿ ಒಂದಾದ ಇಸ್ಲಾಂನಲ್ಲಿ ಮತೀಯ ಆಚರಣೆಗಳನ್ನು ತ್ಯಜಿಸಿದ ಮುಸ್ಲಿಮರನ್ನು ಮತಭ್ರಷ್ಟ (ಅಪೋಸ್ಟೇಟ್) ಎಂದೂ, ಇಸ್ಲಾಂ ಮತೀಯ ವಿಚಾರಗಳನ್ನು ದೂಷಿಸುವವರನ್ನು ಮತದೂಷಕ (ಬ್ಲಾಸ್ ಫೆಮೆರ್) ಎಂದೂ ಗುರುತಿಸಲಾಗುತ್ತದೆ....
View Articleರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರ ಪತ್ರಿಕಾ ಪ್ರಕಟಣೆ
ರಾಷ್ಟ್ರೀಯ ಸ್ವಯಂಸೇವಕ ಸಂಘಪ್ರಾಂತ ಪ್ರಚಾರಕ್ ಸಭೆ, ಝುಂಝುನು, ರಾಜಸ್ಥಾನ7-9 ಜುಲೈ 2022 ಪತ್ರಿಕಾ ಪ್ರಕಟಣೆ ಝುಂಝುನು – 9 ಜುಲೈ 2022 : ಖೇಮಿ ಶಕ್ತಿ ದೇವಾಲಯದ ಸಂಕೀರ್ಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಾಂತ ಪ್ರಚಾರಕರ...
View Articleಡಾ.ಮೋಹನ್ ಭಾಗವತ್ ಅವರಿಂದ ವಿಕ್ರಮದ ವಿಶೇಷ ಲೋಗೋ ಬಿಡುಗಡೆ
ಬೆಂಗಳೂರು : ವಿಕ್ರಮ ವಾರಪತ್ರಿಕೆಯು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಶೇಷ ಲಾಂಛನವನ್ನು (Logo) ಇಂದು (11.07.2022) ಬೆಳಿಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರು ಬೆಂಗಳೂರಿನ...
View Articleಸೇವೆ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜವನ್ನು ಕಟ್ಟಿಬೆಳೆಸಬೇಕಿದೆ –ಚಿತ್ರದುರ್ಗದಲ್ಲಿ...
ಇಂದು ಚಿತ್ರದುರ್ಗದ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ದಲಿತ, ಹಿಂದುಳಿದ ವರ್ಗಗಳ ೨೧ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದರು....
View Articleವ್ಯಾಸಪೂರ್ಣಿಮವೂ… ಪೂರ್ಣತಮ ಬದುಕೂ..
“ವ್ಯಸ್ಯತೇ ಇತಿ ವ್ಯಾಸಃ” – ವ್ಯಾಸ ಅಂದರೆ ಗೋಜಲಾಗಿದ್ದುದನ್ನು ಬಿಡಿಸುವವ ಅಂತ. ಭಗವದ್ಗೀತೆಯ ವಿಭೂತಿ ಯೋಗದಲ್ಲಿ ಶ್ರೀಕೃಷ್ಣ ಪರಮಾತ್ಮನು ‘ಮುನೀನಾಮಾಪ್ಯಹಂ ವ್ಯಾಸಃ’ – ಮುನಿಗಳಲ್ಲಿ ನಾನು (ವಿಷ್ಣುವು) ವ್ಯಾಸನೇ ಆಗಿದ್ದೇನೆ ಎಂದು...
View Articleವಿಶ್ವ ಸಂಘ ಶಿಕ್ಷಾ ವರ್ಗ ಉದ್ಘಾಟನೆ, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉಪಸ್ಥಿತಿ
ಭೋಪಾಲ್ : ವಿಶ್ವದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಾಗರೋತ್ತರ ಭಾರತೀಯ ಸ್ವಯಂಸೇವಕರ 21 ದಿನಗಳ ಅನಿವಾಸಿ ವರ್ಗದ ಕಾರ್ಯಕ್ರಮವು ಜುಲೈ 17 ರ ಭಾನುವಾರದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ...
View Articleಸಾವರ್ಕರ್ ಅಧ್ಯಯನ ಮತ್ತು ಬರಹಗಾರರ ಕಮ್ಮಟ
ಸಾವರ್ಕರ್ ಸಾಹಿತ್ಯ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾವರ್ಕರ್ ಅಧ್ಯಯನ ಮತ್ತು ಬರಹಗಾರರ ಕಮ್ಮಟವು ಗಿರಿನಗರದ ಸಂಸ್ಕೃತ ಭಾರತಿಯಲ್ಲಿ ನಡೆಯಿತು. ಕಮ್ಮಟದ ಉದ್ಘಾಟನೆಯನ್ನು ಲೇಖಕರಾದ ಎಂ ನರಸಿಂಹಮೂರ್ತಿ ಅವರು ನೆರವೇರಿಸಿ ಸಾವರ್ಕರ್ ಕುರಿತು...
View Articleನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ...
ಧಾರವಾಡ: ನಮ್ಮ ಇತಿಹಾಸ, ಪೂರ್ವಜರ ತ್ಯಾಗ-ಬಲಿದಾನ ಮುಂದಿನ ಪೀಳಿಗೆಗೆ ಅರ್ಥೈಸುವುದು ನಮ್ಮ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖ ಸ್ವಾಂತರಂಜನ ಜಿ ಹೇಳಿದರು. ನಗರದ ಆಲೂರು ವೆಂಕಟರಾವ್...
View Article“ಸ್ವಾತಂತ್ರ್ಯ ಹೋರಾಟದ ಕುರಿತು ಹೆಚ್ಚು ಸಾಹಿತ್ಯ ರಚನೆಯಾಗಬೇಕು”–ಶ್ರೀ ಸ್ವಾಂತರಂಜನ
ಧಾರವಾಡ: ನಗರದ ಮನೋಹರ ಗ್ರಂಥಮಾಲೆ ಅಟ್ಟಕ್ಕೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಬೌದ್ಧಿಕ ಪ್ರಮುಖ ಸ್ವಾಂತರಂಜನ ಅವರು ಭೇಟಿ ನೀಡಿ ಸಾಹಿತಿಗಳೊಂದಿಗೆ ಸಂವಾದ ನಡೆಸಿದರು. ಮನೋಹರ ಗ್ರಂಥಮಾಲೆ ತನ್ನ ಶ್ರಮ ಮತ್ತು ಅತ್ಯುತ್ತಮ...
View ArticleIndia has remained a temple of knowledge since ancient times – Dattatreya...
India has been a temple of knowledge since ancient times. Now youth should become teachers again and go all over the world and make the whole world civilized, this call was given by RSS Sarkaryavah...
View Articleದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!
ನಿನ್ನೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.ಅವರನ್ನು ಎನ್ ಡಿ ಎ ಮೈತ್ರಿಕೂಟ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಅನೇಕ ಮಾಧ್ಯಮಗಳಲ್ಲಿ ಇದೊಂದು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್ ಎಂಬ...
View Articleವಿಕ್ರಮ ವಾರಪತ್ರಿಕೆಗೆ 75 ವಸಂತಗಳು –ಶುಭಕೋರಿದ ಮುಖ್ಯಮಂತ್ರಿ ಬೊಮ್ಮಾಯಿ
ವಿಕ್ರಮ ವಾರಪತ್ರಿಕೆಯು ಪ್ರಖರ ರಾಷ್ಟ್ರೀಯ ವಿಚಾರಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದು 1948ರ ಗುರುಪೂರ್ಣಿಮಾ ದಿನದಂದು ಪ್ರಾರಂಭಗೊಂಡಿತ್ತು. ಈ ವರ್ಷ 75 ವಸಂತಗಳನ್ನು ಪೂರೈಸಿರುವ ಸಂದರ್ಭದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು...
View Articleಭಾರತದ ಮಣ್ಣೇ ತೀರ್ಥ ಕ್ಷೇತ್ರ,ಇಲ್ಲಿನ ಕಣಕಣವೂ ವಂದನೀಯ –ದತ್ತಾತ್ರೇಯ ಹೊಸಬಾಳೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಮೊದಲ ಬಾರಿಗೆ, ಹುತಾತ್ಮರ ಕುಟುಂಬಗಳನ್ನು 1947 ರಿಂದ ಇಂದಿನವರೆಗೆ ಬಲಿದಾನ ಮಾಡಿದ ರಾಜ್ಯದ ಸುಮಾರು ಎರಡು ಸಾವಿರ ವೀರ ಯೋಧರಿಗೆ ಸಾಮೂಹಿಕ ಶ್ರದ್ಧಾಂಜಲಿಯನ್ನು ಸಲ್ಲಿಸಿ ಗೌರವಿಸಲಾಯಿತು....
View Articleಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ –ನಾ.ತಿಪ್ಪೇಸ್ವಾಮಿ ಸಂತಾಪ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಯನಗರ ಭಾಗದ ಸಂಘಚಾಲಕರಾಗಿದ್ದ ಡಾ||ರಾಮಮೋಹನ ರಾವ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಖ್ಯಾತ ಅರಿವಳಿಕೆ ತಜ್ಞರಾದ ಡಾ|| ರಾಮಮೋಹನ ರಾವ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ...
View Articleಸಿಪಿಎಂ ಗೂಂಡಾಗಳಿಂದ ಆರ್ಎಸ್ಎಸ್ ಸ್ವಯಂಸೇವಕ ಜಿಮ್ನೇಶ್ ಹತ್ಯೆ
ಕೇರಳದ ಕಣ್ಣೂರಿನಲ್ಲಿರುವ ಕುತ್ತುಪರಂಬದ ಪನುಂಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್ನನ್ನು ಸಿಪಿಎಂನ ಗೂಂಡಾಗಳ ಗುಂಪು ಸುತ್ತುವರೆದು ಗಂಭೀರವಾಗಿ ಹಲ್ಲೆನಡೆಸಿದ್ದರು. ಆನಂತರ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ...
View Articleಸೋತದ್ದು ಪಾಕಿಸ್ತಾನವಲ್ಲ ಕಪಟತನ..! ಗೆದ್ದದು ಭಾರತವಲ್ಲ, ಭರವಸೆ..!
ಅಮೃತ ಮಾತೆಯ ಅಮರ ಪುತ್ರರ ಬಲಿದಾನ ಕಥನ! ಮರೆವು ನಮಗಿರುವ ಒಳ್ಳೆಯ ಹಾಗೂ ಕೆಟ್ಟ ಗುಣ! ಕಹಿ ಘಟಕಗಳನ್ನು ಮರೆಯುವುದಾದರೆ ಅದು ಒಳ್ಳೆಯದೇ ಆದರೆ ಈ ದೇಶದ ಪರಂಪರೆ, ಇತಿಹಾಸ, ಘನತೆ , ಶ್ರೇಷ್ಠತೆಗಳನ್ನು ಮರೆತರೆ ಮರೆವು ಕೆಟ್ಟದ್ದು ಅಲ್ಲವೆ?...
View Articleಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?
ಒಗ್ಗಟ್ಟು ಇದು ಅತಿದೊಡ್ಡ ಶಕ್ತಿ, ಇದನ್ನು ಒಡೆದರೆ ಆಳುವುದು ಬಹಳ ಸುಲಭ, ಹೀಗೆಂದು ಯಾರು ಹೇಳಿದ್ದು? ಅಖಂಡ ಭಾರತವನ್ನು ಸಂಚರಿಸಿ ಭಾರತದ ಸಂಸ್ಕೃತಿಯನ್ನು, ಇಡೀ ಭಾರತದಲ್ಲಿ ಇರುವ ಒಗ್ಗಟ್ಟನ್ನು ನೋಡಿ ಬೆರಗಾಗಿ, ಭಾರತವನ್ನು ಆಳಬೇಕಾದರೆ...
View Article“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು”–ಚಕ್ರವರ್ತಿ ಸೂಲಿಬೆಲೆ
ಬೆಂಗಳೂರಿನ ಟೌನ್ಹಾಲ್ನಲ್ಲಿ ದಕ್ಷಿಣ ಕನ್ನಡದ ಬಿಜೆಪಿಯ ಹಿಂದೂ ಯುವ ಕಾರ್ಯಕರ್ತ ಬೆಳ್ಳಾರೆಯ ಶ್ರೀ ಪ್ರವೀಣ್ ಅವರ ಹತ್ಯೆಯನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ,ಕರ್ನಾಟಕದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಟೌನ್ಹಾಲ್ನಲ್ಲಿ...
View ArticleAmrit Mahotsav – Over 200 tons sea coast garbage removed in 20 days
New Delhi. More than 200 ton of garbage, mainly single use plastic have been removed from the sea coasts during the first 20 days of the ongoing 75-day coastal clean-up campaign, Union Minister of...
View ArticleSwaraj@75 – Refrain from politics over Amrit Mahotsava
Appealing to the countrymen to participate in celebrations of “Amrit Mahotsav” (Swaraj@75), the Rashtriya Swayamsevak Sangh urged them to refrain from indulging in petty politics over the...
View Article