Quantcast
Channel: Vishwa Samvada Kendra – Vishwa Samvada Kendra
Browsing all 1926 articles
Browse latest View live

Image may be NSFW.
Clik here to view.

ಇಂದಿನಿಂದ ದೇಶಾದ್ಯಂತ ಗ್ರಾಹಕ ಜಾಗರಣ ಪಕ್ವಾಡ್-2021

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಖಿಲ ಭಾರತ ಗ್ರಾಹಕ ಚಳುವಳಿ ವೇದಿಕೆ ಮತ್ತು ಎನ್‌ಜಿಒ (ಅಖಿಲ ಭಾರತ ನೋಂದಣಿ ಸಂಖ್ಯೆ: S/9194, ದೆಹಲಿ), ಸ್ವಯಂಪ್ರೇರಣೆಯಿಂದ. ಗ್ರಾಹಕರ ಕಲ್ಯಾಣಕ್ಕಾಗಿ  ಶಿಕ್ಷಣ, ಸಮಾಲೋಚನೆ, ಕಾರಕರ್ತರನ್ನು ಸಂಘಟಿಸುವುದು...

View Article


ಭಾರತದ ಕುರಿತಾಗಿ ಅಂತಃಕರಣದಿಂದ ಕೆಲಸ ಮಾಡುವ ಪರಂಪರೆಯಿಂದ ಬಂದವರು ಸೂರೂಜಿ –ಸುರೇಶ್ ಜೋಷಿ...

ಸಾಹಿತ್ಯ ಸಂಗಮ, ಬೆಂಗಳೂರು ಇವರ ವತಿಯಿಂದ ಜಯನಗರದ ಯುವಪಥ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಕೃ.ಸೂರ್ಯನಾರಾಯಣ್ ರಾವ್ ಅವರ ಜೀವನ ಚಿತ್ರಣದ “ಉತ್ತುಂಗ” ಪುಸ್ತಕದ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕೃ.ಸೂರ್ಯನಾರಾಯಣರಾವ್...

View Article


ಸಾವರ್ಕರರ ಅತಿ ಮಹತ್ವದ ಚಿಂತನೆ “ದೇಶ ಮೊದಲು”–ಉದಯ್ ಮೆಹ್ರೂರ್ಕರ್

ಬೆಂಗಳೂರಿನಲ್ಲಿ ಡಿಸೆಂಬರ್ 18ರಂದು ಭಾರತ ಸರಕಾರದ ಕೇಂದ್ರ ಮಾಹಿತಿ ಆಯುಕ್ತರಾದ ಉದಯ್ ಮೆಹ್ರೂರ್ಕರ್ ಅವರ ‘ಸಾವರ್ಕರ್ ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ್’ ಕೃತಿಯು ಶ್ರೀ ನಿರ್ಮಲಾನಂದ ಮಹಾಸ್ವಾಮಿಯವರ ಸಾನ್ನಿಧ್ಯದಲ್ಲಿ ನಗರದ...

View Article

Image may be NSFW.
Clik here to view.

ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ ‘ಸಮುತ್ಕರ್ಷ’ದಿಂದ ತರಬೇತಿ

ಹುಬ್ಬಳ್ಳಿ :ಸಮುತ್ಕರ್ಷ ಐಎಎಸ್ ಕರ್ನಾಟಕ ವತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗಾಗಿ ಜನವರಿ ೧ ರಿಂದ ಹುಬ್ಬಳ್ಳಿಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿಯನ್ನು ವಿದ್ಯಾನಗರದ ಕೆಎಲ್ಇ ಟೆಕ್ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಆರಂಭಿಸುತ್ತಿದ್ದೇವೆ...

View Article

ಭದ್ರಾವತಿಯಲ್ಲಿ 9 ಜನ ಮರಳಿ ಮಾತೃಧರ್ಮಕ್ಕೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಭದ್ರಾವತಿಯ ವತಿಯಿಂದ. ದಿನಾಂಕ 26.12. 21ರ ಭಾನುವಾರದಂದು 9 ಜನ ಮರಳಿ ಮಾತೃಧರ್ಮಕ್ಕೆ ವಾಪಾಸ್ಸಾಗಿದ್ದಾರೆ.  ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್. ಮತ್ತು ಶ್ರೀಮತಿ ಜಯಮ್ಮ ಹಾಗೂ  ಇವರ ಕುಟುಂಬ ಸದಸ್ಯರಾದ...

View Article


“ಜಾಗೃತ ಗ್ರಾಹಕ, ಸಮರ್ಥ ಭಾರತ”

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ 1974 ರಿಂದ ಶೋಷಣ ಮುಕ್ತ ಸಮಾಜದ ಕನಸಿನೊಂದಿಗೆ ಕೆಲಸ ಮಾಡುತ್ತಿದೆ. ಉತ್ಪಾದನೆಯಲ್ಲಿ ಹೆಚ್ಚಳ, ಹಂಚಿಕೆಯಲ್ಲಿ ಸಮಾನತೆ, ಬಳಕೆಯ ಮೇಲೆ ಸಂಯಮ, ಎಂಬ ಪರಿಕಲ್ಪನೆಗಳೊಂದಿಗೆ ಸಮಾಜದಲ್ಲಿ ಜಾಗೃತಿ ನಡೆಸುತ್ತಿದೆ....

View Article

ಜನವರಿ 12 ರಿಂದ ರಾಜ್ಯಾದ್ಯಂತ Be Good Do Good ಅಭಿಯಾನ

ಬೆಂಗಳೂರು, ಜನವರಿ 5, 2022 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ `ಉತ್ತಮನಾಗು–ಉಪಕಾರಿಯಾಗು‘ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘‘Be Good Do Good-2022’ ಇದೇ ಬರುವ ಜನವರಿ 12...

View Article

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಭೆಯ ಕಾರ್ಯಸೂಚಿಗಳು –ಶ್ರೀ ಸುನೀಲ್ ಅಂಬೇಕರ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾಜ ಜೀವನದ ವಿಭಿನ್ನ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಮನ್ವಯ ಸಭೆ ಇಂದು ಭಾಗ್ಯನಗರ (ಹೈದರಾಬಾದ್),ತೆಲಂಗಾಣದಲ್ಲಿ ಆರಂಭವಾಗಿದೆ. ಈ ಸಭೆಯು ವರ್ಷದಲ್ಲಿ ಒಂದು...

View Article


ಸಂಘದ ಶಾಖೆಗಳಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ –ಶ್ರೀ ಮನಮೋಹನ್ ವೈದ್ಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ-ಸರಕಾರ್ಯವಾಹರಾದ ಶ್ರೀ ಮನಮೋಹನ್‌ವೈದ್ಯರವರು ಭಾಗ್ಯನಗರ,ತೆಲಂಗಾಣದಲ್ಲಿ ನಡೆಯುತ್ತಿರುವ ಸಮನ್ವಯ ಸಭೆಯ ಕೊನೆಯ ದಿನವಾದ ಇಂದು ಪತ್ರಿಕಾ ಗೋಷ್ಠಿ ನಡೆಸಿದರು. * ಸಂಘದಲ್ಲಿ ಸಮನ್ವಯ ಸಭೆಗಳು ಪ್ರತಿ ವರ್ಷ ಎರಡು ಬಾರಿ...

View Article


Image may be NSFW.
Clik here to view.

India should re-fashion itself in the new world order for a strong leadership...

The “New” World Order – Shifting Paradigms – Changing Narratives 9th Jan 2022, Bengaluru: With the new World Order taking shape at the International Stage, India has a great opportunity to lead the...

View Article

50 ವರ್ಷಗಳ ನಂತರ ಮತ್ತೆ ಹಿಂದೂಗಳಾದ ಹೊಸಮನಿ ಕುಟುಂಬ!

ಯಾದಗಿರಿ ತಾಲೂಕಿನಲ್ಲಿ 50ವರ್ಷದ ಹಿಂದೆ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದ ಟಿಮೋತಿ ಹೊಸಮನಿ ಮತ್ತೆ ಹಿಂದೂಗಳಾಗಿದ್ದಾರೆ. ಗುರ್ಮಿಟ್ಕಲ್ ತಾಲೂಕಿನ ಕನಿಕಲ್ ಗ್ರಾಮದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ 55 ವರ್ಷದ ಟಿಮೋತಿಯವರು 5ದಶಕಗಳ...

View Article

Image may be NSFW.
Clik here to view.

ಪರ್ಯಾಯದ ನಂತರವೂ ಪರಿವರ್ತನೆಯ ಹಾದಿ….

ಪರ್ಯಾಯ ಪೀಠವೇರಿ ಕಳೆದ 2 ವರ್ಷಗಳ ಕಾಲ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜೊತೆ ಜೊತೆಗೆ ಸಮಾಜ ಜಾಗೃತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರೀಯ ತೀರ್ಥರು ತಮ್ಮ ಯಾದಿ...

View Article

Image may be NSFW.
Clik here to view.

ತಮಿಳುನಾಡಿನಲ್ಲಿ ವಿವೇಕಾನಂದ ಸಭಾಗೃಹ ಉದ್ಘಾಟಿಸಿದ ಆರ್‌ಎಸ್‌ಎಸ್‌ನ ಸರಸಂಘಚಾಲಕರಾದ...

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಭಾ ಗೃಹಂ ಹಾಗು ಅನ್ನಪೂರ್ಣ ಭವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್‌ಭಾಗವತ್‌ರವರು ಜನವರಿ 20ರಂದು ಉದ್ಘಾಟನೆ...

View Article


Image may be NSFW.
Clik here to view.

ಸುಭಾಷ್‌ಚಂದ್ರ ಬೋಸರ ಕುರಿತಾದ ನಾವು ನೋಡಲೇಬೇಕಾದ ಸಿನೆಮಾ/ಸೀರೀಸ್‌ಗಳು!!

1.ಸಮಾಧಿ (1950)ರಮೇಶ್ ಸೈಗಲ್ ಅವರ ನಿರ್ದೇಶನವಿರುವ ಈ ಚಲನಚಿತ್ರದಲ್ಲಿ ಸುಭಾಷ್ ಚಂದ್ರ ಬೋಸ್‌ರವರ ಸಿದ್ಧಾಂತಗಳು,ಅವರ ರಾಜಕೀಯ ನಿಲುವುಗಳನ್ನು ಮೂಡಿಸುತ್ತದೆ.ಈ ಚಿತ್ರವು ನೇರವಾಗಿ ಸುಭಾಷ್‌ರ ಜೀವನದ ಸುತ್ತ ನಡೆಯದಿದ್ದರೂ ಐಎನ್‌ಎಯ ಸೈನಿಕನ...

View Article

Image may be NSFW.
Clik here to view.

ಧಾರವಾಡದಲ್ಲಿ ಉತ್ತುಂಗ ಮತ್ತು ಪ್ರಬಂಧ ಸಂಚಯ ಕೃತಿ ಬಿಡುಗಡೆ

ಹಿರಿಯ ಪ್ರಚಾರಕರಾಗಿದ್ದ ಮಾ. ಶ್ರೀ. ಕೃ. ಸೂರ್ಯನಾರಾಯಣರಾವ್‌ರವರ ಕುರಿತಾದ ಪುಸ್ತಕ “ಉತ್ತುಂಗ” ಮತ್ತು ಹೊ.ವೆ ಶೇಷಾದ್ರಿಯವರ “ಪ್ರಬಂಧ ಸಂಚಯ” ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ದಿನಾಂಕ 24, ಸೋಮವಾರದಂದು ಸಂಜೆ 6.30ಕ್ಕೆ ಧಾರವಾಡದ...

View Article


ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ ಹಾಗು ಸಾಮಾಜಿಕ ಸಾಮರಸ್ಯಕ್ಕೆ ಮುನ್ನುಡಿ!

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅವಧಿಯನ್ನು ಇನ್ನು ಮೂರು ವರ್ಷಕ್ಕೆ ವಿಸ್ತರಿಸಿರುವುದಕ್ಕಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಸಮರಸತಾ ಮಂಚ್ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು...

View Article

Image may be NSFW.
Clik here to view.

ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಲಿದೆ! –ಡಾ.ಮೋಹನ್‌ ಭಾಗವತ್‌

ಗಣತಂತ್ರ ದಿನವಾದ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್‌ಭಾಗವತ್‌‌ರವರು ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದು,ಇಂದು ಅಗರ್‌ತಲಾದ ತ್ರಿಪುರಾದ ಸೇವಾಧಾಮದಲ್ಲಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ...

View Article


ಒಳ್ಳೆಯ ಕೆಲಸಗಳನ್ನು ಮಾಡುವುದು ನಮ್ಮ ಧರ್ಮ –ಶ್ರೀ ದತ್ತಾತ್ರೇಯ ಹೊಸಬಾಳೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಪಾಟನಾದಲ್ಲಿ 24ರಂದು ಆಯೋಜನೆಗೊಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ,”ಸಮಾಜದಲ್ಲಿ ಸಂವೇದನಾಶೀಲತೆಯನ್ನು ಜಾಗೃತವಾಗಿಡಬೇಕಿದೆ,ಸಮಾಜದೊಳಗೆ ಮೌಲ್ಯಗಳೂ ಇಂತಹ...

View Article

Image may be NSFW.
Clik here to view.

ಹಿಂದೂಗಳಿಗೆ ನರಕ ಕೂಪವಾದ ಪಾಕಿಸ್ತಾನ…

ಪಾಕಿಸ್ತಾನದ ಮೂಲಭೂತವಾದಿಗಳು ಸಿಂಧ್ ಪ್ರಾಂತದ ಥಾರ್‌ಪಾರ್ಕರ್ ಜಿಲ್ಲೆಯ ತೇಹ್ ಮಿತಿಯ ಖತ್ರಿ ಮೊಹಲ್ಲಾದ  ಹಿಂಗಲಾಜ ಮಾತಾ ಮಂದಿರವನ್ನು ಧ್ವಂಸಗೊಳಿಸಿದ್ದಾರೆ.ಕಳೆದ 22 ತಿಂಗಳುಗಳಿಂದ ಇದು ಹನ್ನೊಂದನೆಯ ದೇವಸ್ಥಾನದ ಮೇಲೆ ದಾಳಿಯಾಗಿದೆ....

View Article

Image may be NSFW.
Clik here to view.

ರೈಲ್ವೇ ನಿಲ್ದಾಣದಲ್ಲಿ ಅನಧೀಕೃತ ಮಸೀದಿ ತೆರವು

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಕಾರ್ಮಿಕರ ವಿಶ್ರಾಂತಿ ಕೊಠಡಿಯೊಂದನ್ನು ಮುಸಲ್ಮಾನರ ಪ್ರಾರ್ಥನಾ ಮಂದಿರವನ್ನಾಗಿಸಿ ನಮಾಜ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಈ ನಿಟ್ಟಿನಲ್ಲಿ...

View Article
Browsing all 1926 articles
Browse latest View live


<script src="https://jsc.adskeeper.com/r/s/rssing.com.1596347.js" async> </script>